ಇಂದು ಉದ್ಯಾವರಕ್ಕೆ ಮುಳ್ಳೂರುಕೆರೆ
Update: 2017-04-01 00:03 IST
ಮಂಜೇಶ್ವರ, ಮಾ.31: ಉದ್ಯಾವರ ಸಾವಿರ ಜಮಾಅತ್ ವಠಾರದಲ್ಲಿ ಎ.1ರಂದು ರಾತ್ರಿ 8:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಳ್ಳೂರುಕರೆ ಮುಹಮ್ಮದಲಿ ಸಖಾಫಿ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.
ಮಂಜೇಶ್ವರ, ಮಾ.31: ಉದ್ಯಾವರ ಸಾವಿರ ಜಮಾಅತ್ ವಠಾರದಲ್ಲಿ ಎ.1ರಂದು ರಾತ್ರಿ 8:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಳ್ಳೂರುಕರೆ ಮುಹಮ್ಮದಲಿ ಸಖಾಫಿ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.