ಆದಿತ್ಯನಾಥ್ ಉತ್ತರಪ್ರದೇಶವನ್ನು ಪಾಕಿಸ್ತಾನ ಆಗದಂತೆ ರಕ್ಷಿಸಿದ್ದಾರೆ: ಸಾಧ್ವಿ ಪ್ರಾಚಿ

Update: 2017-04-03 09:31 GMT

 ಸಾಂಬಾಲ್(ಉತ್ತರಪ್ರದೇಶ), ಎ.3: ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗುವ ಮೂಲಕ ಉತ್ತರ ಪ್ರದೇಶ ಮತ್ತೊಂದು ಪಾಕಿಸ್ತಾನ ಆಗದಂತೆ ತಡೆದಿದ್ದಾರೆ ಎಂದು ಹಿಂದುತ್ವವಾದಿನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ. ಹಿಂದಿನ ಸರಕಾರದ ಕ್ರಮಗಳನ್ನು ತನಿಖೆ ನಡೆಸುತ್ತಿರುವ ಈಗಿನ ಸರಕಾರ ಸತ್ಯವನ್ನು ಹೊರತರಲಿದೆ ಎಂದು ಅವರು ಹೇಳಿದರು.

ಸಮಾಜದವಾದಿ ಪಕ್ಷಕ್ಕೆ ಇನ್ನು ನಿದ್ದೆಯಿಲ್ಲದ ರಾತ್ರಿಗಳಾಗಿರುತ್ತವೆ. ಆದಿತ್ಯನಾಥ್ ಮುಖ್ಯಮಂತ್ರಿ ಆಗಿದ್ದರಿಂದ ಜನರಲ್ಲಿ ಸಂತೋಷ, ಆವೇಶ ಉಂಟಾಗಿದೆ, ಮಾತ್ರವಲ್ಲ, ಇನ್ನೊಂದು ಪಾಕಿಸ್ತಾನ ಆಗದಂತೆ ರಾಜ್ಯವನ್ನು ಅವರುರಕ್ಷಿಸಿದ್ದಾರೆ. ಉತ್ತರ ಪ್ರದೇಶ ಸರಕಾರ ಪಾನನಿರೋಧ ಜಾರಿಗೊಳಿಸಬೇಕೆಂದು ಸಾಧ್ವಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News