×
Ad

ಆತ್ಮಹತ್ಯೆ

Update: 2017-04-09 22:25 IST

ಕಾರ್ಕಳ, ಎ.9: ವೈಯಕ್ತಿಕ ಕಾರಣದಿಂದ ಮನನೊಂದ ಮಾಳ ಗ್ರಾಮದ ಮಲ್ಲಾರು ಕಾಂತ್ಲ ನಿವಾಸಿ ಸುರೇಂದ್ರ ನಾಯ್ಕ್(45) ಎಂಬವರು ಎ.8ರಂದು ಬೆಳಗ್ಗೆ ಮನೆಯ ಒಳಗೆ ಅಡ್ಡ ಹಾಕಿದ ಬಿದಿರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News