‘ಮದೀನಾ ಪ್ಯಾಶನ್’ಗೆ ಯಶಸ್ವಿಗೆ ಜಿಲ್ಲಾ ಅಝ್ಹರೀಸ್ ಅಸೋಸಿಯೇಶನ್ ಕರೆ

Update: 2017-04-21 12:20 GMT

ಮಂಗಳೂರು, ಎ.21: ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಎ.23ರಂದು ಕೃಷ್ಣಾಪುರದ ಹುದೈಬಿಯಾ ನಗರದಲ್ಲಿ ನಡೆಯಲಿರುವ ‘ಮದೀನಾ ಪ್ಯಾಶನ್’ ಜಿಲ್ಲಾ ಸಮ್ಮೇಳನವನ್ನು ಯಶ್ವಸಿಗೊಳಿಸುವಂತೆ ದ.ಕ. ಜಿಲ್ಲಾ ಅಝ್ಹರೀಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News