ಕೊರಗರ ಕಾಲನಿಯಲ್ಲಿ ದನದ ಮಾಂಸ: ಮೂವರ ಸೆರೆ

Update: 2017-04-25 17:14 GMT

ಗಂಗೊಳ್ಳಿ, ಎ.25: ತ್ರಾಸಿ ಗ್ರಾಮದ ಆನ್ಗೋಡಿನಲ್ಲಿರುವ ಗಾಣದಮಕ್ಕಿ ಕೊರಗರ ಕಾಲನಿಯಲ್ಲಿ ಇಂದು ಬೆಳಗಿನ ಜಾವ ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಮೂವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಹರೀಶ, ಮಹೇಶ ಮತ್ತು ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News