ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ
Update: 2017-04-30 11:55 GMT
ಉಡುಪಿ, ಎ.30: ಇತ್ತೀಚೆಗೆ ನಡೆದ 80 ಬಡಗುಬೆಟ್ಟು ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಸರಕಾರದ ವಿವಿಧ ಸವಲತ್ತುಗಳು ಮತ್ತು ಹೊಸ ಕಾಮಗಾರಿಗಳ ಕುರಿತು ಮಾತನಾಡಿದರು.
ಕಾಂಗ್ರೆಸ್ ಮುಂಖಡರಾದ ನಾಗೇಶ್ ಉದ್ಯಾವರ, ಮಹಾಬಲ ಕುಂದರ್, ಅಮೃತ್ ಶೆಣೈ, ವಿನೋದ್ ಕುಮಾರ್ ಹಿರಿಯಡ್ಕ, ಜಿಪಂ ಸದಸ್ಯೆ ಚಂದ್ರಿಕಾ ಕೇಲ್ಕರ್, ತಾಪಂ ಸದಸ್ಯ ಲಕ್ಷ್ಮಿನಾರಾಯಣ ಪ್ರಭು, 80 ಬಡಗಬೆಟ್ಟು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಗ್ರಾಪಂ ಸದಸ್ಯರಾದ ವಸಂತ ಕುಮಾರ್, ನಿರ್ಮಲ, ರತ್ನ ನಾಯ್ಕ, ಸುಶೀಲ ಪೂಜಾರಿ, ಭಾಸ್ಕರ ಪೂಜಾರಿ, ರಮೇಶ ಪೂಜಾರಿ, ಸತೀಶ ನಾಯಕ್, ಹರಿದಾಸ ನಾಯ್ಕ, ಸಬಿತಾ ಶೆಟ್ಟಿ, ಜೀವನದಾಸ ನಾಯ್ಕ, ಉಮೇಶ ಕುಲಾಲ್, ಸಂದೀಪ್ ನಾಯ್ಕ, ಕುಸುಮ ಕುಂದರ್, ಪರ್ಕಳ ಮೋಹನದಾಸ್ ನಾಯಕ್, ಗಣೇಶ್ರಾಜ್ ಸರಳೆಬೆಟ್ಟು ಮೊದಲಾದ ವರು ಉಪಸ್ಥಿತರಿದ್ದರು.