×
Ad

ಕಾಸರಗೋಡು: ಸಬ್ ಜೈಲಿನ ಕೈದಿಗಳಿಗೆ ಆಧಾರ್ ನೋಂದಾವಣೆ ಕಾರ್ಯಕ್ರಮ

Update: 2017-05-10 21:16 IST

ಕಾಸರಗೋಡು, ಮೇ 10: ಕಾಸರಗೋಡು ಸಬ್ ಜೈಲಿನ  ಕೈದಿಗಳಿಗೆ ಅಕ್ಷಯ ಕೇಂದ್ರದ ನೇತೃತ್ವದಲ್ಲಿ ಆಧಾರ್ ನೋಂದಾವಣೆ ಕಾರ್ಯಕ್ರಮ ನಡೆಸಲಾಯಿತು.
 ಶಿಬಿರವನ್ನು  ಜಿಲ್ಲಾಧಿಕಾರಿ ಜೀವನ್ ಬಾಬು  ಕೆ . ಉದ್ಘಾಟಿಸಿದರು. ಜೈಲು ಮುಖ್ಯಸ್ಥ ಬಾಲಕೃಷ್ಣನ್, ಅಕ್ಷಯ ಯೋಜನಾಧಿಕಾರಿ ಶ್ರೀರಾಜ್  ಪಿ. ನಾಯರ್, ವಿನೋದ್ ಕುಮಾರ್, ಬಾಲಕೃಷ್ಣನ್ ಪಿ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News