×
Ad

​ಆತ್ಮಹತ್ಯೆ

Update: 2017-05-15 21:28 IST

 ಬೈಂದೂರು, ಮೇ 15: ವೈಯಕ್ತಿಕ ಕಾರಣದಿಂದ ಮನನೊಂದ ಏಳಜಿತ್ ಗ್ರಾಮದ ಮಳಾಲಿಯ ಬಾಬು ಗೌಡ(45) ಎಂಬವರು  ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News