ದಕ್ಕೆ ಗುಜರಿ ಯಾರ್ಡ್ ನಲ್ಲಿ ಬೆಂಕಿ ಅವಘಡ

Update: 2017-05-16 17:10 GMT

ಮಂಗಳೂರು, ಮೇ 16: ನಗರದ ದಕ್ಕೆ ಬಳಿಯ ಗುಜರಿ ಯಾರ್ಡ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ. ಯಾರ್ಡ್ ಸಮೀಪ ಸುಮಾರು 18 ಮನೆಗಳಿದ್ದು, ಬೆಂಕಿ ಅವಘಡ ಸಂಭವಿಸಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರಿಂದ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News