×
Ad

ಜುಗಾರಿ: ಐವರ ಬಂಧನ

Update: 2017-05-25 21:37 IST

ಬೈಂದೂರು, ಮೇ 25: ನಾವುಂದ ವಿನಾಯಕ ಹೋಟೆಲ್ ಬಳಿ ಹಿಂಬದಿ ಯಲ್ಲಿ ಮೇ 24ರಂದು ಮಧ್ಯರಾತ್ರಿ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಶಿವರಾಜ(29), ದೀಪಕ್ ಶೆಟ್ಟಿ(29), ವಾಸು(50), ಶಿವರಾಮ ಮೊಗವೀರ (56), ಗಣಪತಿ(38) ಎಂಬವರನ್ನು ಬಂಧಿಸಿದ ಪೊಲೀಸರು 3400ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News