ಮೇ 30 ರಿಂದ ಆಧಾರ್ ನೋಂದಾಣಿ ಅಭಿಯಾನ
Update: 2017-05-29 18:28 GMT
ಮಂಗಳೂರು, ಮೇ 29: ಗುರುಪುರ ಗ್ರಾಪಂನಲ್ಲಿ ಶಾಸಕ ಮೊಯ್ದಿನ್ ಬಾವಾ ನೇತೃತ್ವದಿಂದ ಮೇ 30 ರಿಂದ ಜೂ.1 ರವರೆಗೆ ಆಧಾರ್ ಕಾರ್ಡ್ ನೋಂದಾಣಿ ಅಭಿಯಾನ ನಡೆಯಲಿದೆ.
ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೊಳ್ಳಬೇಕೆಂದು ಜಿ.ಪಂ ಸದಸ್ಯ ಯು.ಪಿ. ಇಬ್ರಾಹೀಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.