ಮೇ 30 ರಿಂದ ಆಧಾರ್ ನೋಂದಾಣಿ ಅಭಿಯಾನ

Update: 2017-05-29 18:28 GMT

ಮಂಗಳೂರು, ಮೇ 29: ಗುರುಪುರ ಗ್ರಾಪಂನಲ್ಲಿ ಶಾಸಕ ಮೊಯ್ದಿನ್ ಬಾವಾ ನೇತೃತ್ವದಿಂದ ಮೇ 30 ರಿಂದ ಜೂ.1 ರವರೆಗೆ  ಆಧಾರ್ ಕಾರ್ಡ್ ನೋಂದಾಣಿ ಅಭಿಯಾನ ನಡೆಯಲಿದೆ.

ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೊಳ್ಳಬೇಕೆಂದು ಜಿ.ಪಂ ಸದಸ್ಯ ಯು.ಪಿ. ಇಬ್ರಾಹೀಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News