×
Ad

​ಜುಗಾರಿ: ಆರು ಮಂದಿ ಸೆರೆ

Update: 2017-06-02 21:43 IST

ಕಾರ್ಕಳ, ಜೂ. 2: ಕುಕ್ಕುಂದೂರು ಗ್ರಾಮದ ನಕ್ರೆ ದೇವರಗುಡ್ಡೆ ಎಂಬಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ತಿರ್ಲಪಲ್ಕೆಯ ಅರುಣ್ (25), ಬಾಬು (57), ಮೂಡುಮಾರ್ನಾಡುವಿನ ಸುರೇಶ್ (36), ನಕ್ರೆಯ ಶಶಿಧರ(23), ಸೋಮಶೇಖರ(29), ರಂಗನಪಲ್ಕೆಯ ಸುಂದರ(34) ಎಂಬವರನ್ನು ಪೊಲೀಸರು ಬಂಧಿಸಿ 2,600ರೂ. ನಗದು ವಶಪಡಿಸಿ ಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News