ರಣವೀರ ಕಾಲನಿಯಲ್ಲಿ ಪ್ರತಿಭಾ ಪುರಸ್ಕಾರ

Update: 2017-06-03 17:09 GMT

ಕಾರ್ಕಳ, ಜೂ.3: ಕಾರ್ಕಳ ನಗರ ಬಿಜೆಪಿ ವತಿಯಿಂದ ರಣವೀರ ಕಾಲನಿಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಸುಮಾರು 35 ಸಾವಿರ ಮೌಲ್ಯದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ನಡೆಯಿತು

ಶಾಸಕ ವಿ. ಸುನಿಲ್ ಕುಮಾರ್ ಪುಸ್ತಕ ವಿತರಿಸಿದರು. ನಗರ ಬಿಜೆಪಿ ಅಧ್ಯಕ್ಷ ಅನಂತಕೃಷ್ಣ ಶೆಣೈ, ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿ ಅಶೋಕ್ ಸುವರ್ಣ, ಉಪಾಧ್ಯಕ್ಷ ಯೋಗೇಶ್ ನಾಯಕ್, ಪುರಸಭೆ ಸದಸ್ಯೆ ಶಶಿಕಲಾ, ರಣವೀರ ಮುಖಂಡರಾದ ಕೇಶವ, ಮುರಳಿ, ಮೋಹನಚಂದ್ರ, ಪ್ರದೀಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News