ಸ್ವಯಂಚಾಲಿತ ತ್ರಿಚಕ್ರ ವಾಹನ ವಿತರಣೆ

Update: 2017-06-22 14:51 GMT

ಉಡುಪಿ, ಜೂ. 22: ಉಡುಪಿ ನಗರಸಭೆಯ ಎಸ್‌ಎಫ್‌ಸಿ ಶೇ.3ರ ನಿಧಿ ಯಡಿ 7 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಸ್ವಯಂಚಾಲಿತ ತ್ರಿಚಕ್ರ ವಾಹನವನ್ನು ಜೂ.23ರಂದು ಅಪರಾಹ್ನ 2 ಗಂಟೆಗೆ ಉಡುಪಿ ನಗರಸಭಾ ಕಚೇರಿ ಆವರಣದಲ್ಲಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿತರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News