ಬಾವಿಗೆ ಬಿದ್ದು ಮೃತ್ಯು

Update: 2017-06-23 16:37 GMT

ಹೆಬ್ರಿ, ಜೂ.23: ಶಿವಪುರ ಗ್ರಾಮದ ಖಜಾನೆ ನಿವಾಸಿ ಜಯಮ್ಮ ಎಂಬ ವರು ಜೂ.22ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯ ಆವರಣ ವಿಲ್ಲದ ಬಾವಿಯಿಂದ ನೀರು ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 37 ಅಡಿ ಆಳದ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News