×
Ad

ಆಶ್ರಫ್ ಕೊಲೆ ಪ್ರಕರಣ: ಮತ್ತೋರ್ವನ ಬಂಧನ

Update: 2017-06-25 22:58 IST

ಮಂಗಳೂರು, ಜೂ.25: ಬೆಂಜನಪದವಿನ ರಿಕ್ಷಾ ಚಾಲಕ ಹಾಗೂ ಎಸ್‌ಡಿಪಿಐ ಮುಖಂಡ ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಲ್ಲಿ ಓರ್ವ ನನ್ನು ಇಂದು ಬಂಧಿಸಲಾಗಿದೆ.

ಬಂಧಿತನನ್ನು ದಿವ್ಯರಾಜ್ ಎಂದು ಹೇಳಲಾಗಿದೆ.

ಈ ಬಂಧನದೊಂದಿಗೆ ಅಶ್ರಫ್ ಅವರ ಕೊಲೆ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News