×
Ad

​ನಾಪತ್ತೆ

Update: 2017-06-28 22:39 IST

ಅಜೆಕಾರು, ಜೂ.28: ಪಡುಕುಡೂರು ಗ್ರಾಮದ ಮೇಲ್ಬೆಟ್ಟು ನಿವಾಸಿ ಸದಾಶಿವ ಶೆಟ್ಟಿ(60) ಎಂಬವರು ಜೂ.23ರಂದು ಮದ್ಯಾಹ್ನ ಮನೆಯಿಂದ ಮಂಗಳೂರಿನ ಗುರುಪುರ ಕೈಕಂಬದ ಕೊಂಪೆಪದವಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News