×
Ad

ನಾಪತ್ತೆ

Update: 2017-07-09 21:00 IST

ಕಾಪು, ಜು.9: ಕಾಪು ರಾಮನಗರ ನಿವಾಸಿ ಶಶಿಧರ ಸುವರ್ಣ ಎಂಬವರು ಜು.5ರಂದು ಬೆಳಗ್ಗೆ ಮೀನುಗಾರಿಕೆ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News