×
Ad

ಚೆನ್ನೈನಲ್ಲಿ ಕಾಣಿಯೂರು ಶ್ರೀಗಳ ಚಾರ್ತುಮಾಸ್ಯ

Update: 2017-07-19 23:11 IST

ಉಡುಪಿ, ಜು.19: ಉಡುಪಿ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ತಮ್ಮ 26ನೇ ಚಾರ್ತುಮಾಸ್ಯ ವೃತವನ್ನು ಜು.18ರ ಮಂಗಳವಾರ ಚೆನ್ನೈನ ಅಣ್ಣಾನಗರದ ಪಲಿಮಾರು ಮಠದಲ್ಲಿ ಪ್ರಾರಂಭಿಸಿದ್ದಾರೆ.

ಜು.18ರಿಂದ ಸೆ.6ರವರೆಗೆ ಚಾರ್ತುಮಾಸ್ಯ ವೃತ ದೀಕ್ಷೆಯಲ್ಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಣಿಯೂರು ಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News