ನಾಪತ್ತೆ
Update: 2017-07-21 21:39 IST
ಕಾರ್ಕಳ, ಜು.21: ಕುಕ್ಕುಂದೂರು ಪಿಲಿಚಂಡಿಸ್ತಾನದ ಬಳಿಯ ನಿವಾಸಿ ಶಿವರಾಜ್(26) ಎಂಬವರು ಜು.19ರಂದು ಬೆಳಗ್ಗೆ ತಲೆ ಕೂದಲು ತೆಗೆಸಲು ಕಾರ್ಕಳ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.