×
Ad

ಉಚಿತ ಆಟಿ ಕಷಾಯ

Update: 2017-07-23 17:34 IST

ಮಂಗಳೂರು, ಜು. 23: ನಗರದ ಅಳಕೆಯಲ್ಲಿರುವ ಸುವರ್ಣ ಕ್ಲಿನಿಕ್‌ನಲ್ಲಿ ಸುವರ್ಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟಿ ಅಮವಾಸ್ಯೆಯಂದು ಉಚಿತವಾಗಿ ಆಟಿ ಕಷಾಯ ವಿತರಿಸಲಾಯಿತು.

ಸುಮಾರು 1250 ಮಂದಿ ಇದರ ಪ್ರಯೋಜನ ಪಡೆದರು ಎಂದು ಸುವರ್ಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಡಾ. ಹರಿಪ್ರಸಾದ್ ಸುವರ್ಣ ತಿಳಿಸಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News