×
Ad

​ಬಾಲಕ ನಾಪತ್ತೆ

Update: 2017-07-26 20:56 IST

ಕುಂದಾಪುರ, ಜು.26: ಉಡುಪಿ ನಿಟ್ಟೂರು ಮಕ್ಕಳ ಕಲ್ಯಾಣ ಸಮಿತಿಯಿಂದ ಕನ್ಯಾನ ನಮ್ಮ ಭೂಮಿ ಸಂಸ್ಥೆಗೆ ದಾಖಲಾಗಿದ್ದ ಮೊಯಿಶ್ ಮುಹಮ್ಮದ್(11) ಎಂಬಾತ ಜು.25ರಂದು ಸಂಜೆ ಶಾಲೆಗೆ ಹೋಗಿ ಬಂದು ಉಪಹಾರ ಸೇವಿಸಿ ನಂತರ ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News