ಧರಂ ಸಿಂಗ್ ನಿಧನ : ಐವನ್ ಸಂತಾಪ
Update: 2017-07-27 19:45 IST
ಮಂಗಳೂರು, ಜು. 28: ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ನಿಧನದಿಂದ ರಾಜ್ಯದ ಸಮರ್ಥ ನಾಯಕರನ್ನು ಕಳೆದುಕೊಳ್ಳುವಂತಾಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಸಂತಾಪ ಸೂಚಿಸಿದ್ದಾರೆ.
ಅವರ ನಿಧನದಿಂದ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.