ಅಂತರ್ ಕಾಲೇಜು ಸ್ಪರ್ಧೆ

Update: 2017-07-29 15:11 GMT

ಉಡುಪಿ, ಜು.29: ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆಶ್ರಯದಲ್ಲಿ ಹಿಂದಿ ದಿನಾಚರಣೆ ಪ್ರಯುಕ್ತ ಪದವಿ ವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ‘ಚಿತ್ರ ದೇಖಕರ್ ಕವಿತಾ ಲಿಖನಾ’ ಮತ್ತು ‘ದಿಯೆ ಗಯೆ ಪರಿಚ್ಛೇದ ಕೆ ಆಧಾರ್ ಪರ್ ಕಹಾನಿ ಲಿಖನಾ’ ಎಂಬ ಎರಡು ಸ್ಪರ್ಧೆಗಳನ್ನು ಆ. 22ರಂದು ಅಪರಾಹ್ನ್ನ 3 ರಿಂದ 4 ಗಂಟೆಯವರೆಗೆ ಕಾಲೇಜಿನಲ್ಲಿ ನಡೆಸಲಾಗುವುದು.

ಪ್ರತೀ ಕಾಲೇಜಿನಿಂದ ಪ್ರತಿಯೊಂದು ಸ್ಪರ್ಧೆಗೆ ಒಬ್ಬ ವಿದ್ಯಾರ್ಥಿ ಆಯಾಯ ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರದೊಂದಿಗೆ ಭಾಗವಹಿಸಬಹುದು. ಬಹುಮಾನವನ್ನು ಹಿಂದಿ ದಿನಾಚರಣೆಯ ಸಂದರ್ಭದಲ್ಲಿ ನೀಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News