ಆ.8ರಿಂದ ಕಂದಾಯ ಅದಾಲತ್

Update: 2017-08-03 13:48 GMT

ಮಂಗಳೂರು, ಆ.3: ಮಂಗಳೂರು ‘ಬಿ’ ಹೋಬಳಿಗೆ ಸಂಬಂಧಿಸಿದಂತೆ ಆ.8ರಂದು ಪೂ.11ಕ್ಕೆ ಕೋಟೆಕಾರು ಪಪಂ ಸಭಾಂಗಣ, ಸುರತ್ಕಲ್ ಹೋಬಳಿಗೆ ಸಂಬಂಧಪಟ್ಟಂತೆ ಆ.18ರಂದು ಪೂ.11ಕ್ಕೆ ಪೆರ್ಮುದೆ ಗ್ರಾಪಂ ಸಭಾಂಗಣ, ಗುರುಪುರ ಹೋಬಳಿಗೆ ಸಂಬಂಧಿಸಿದಂತೆ ಆ.22ರಂದು ಪೂರ್ವಾಹ್ನ 11ಕ್ಕೆ ನೀರುಮಾರ್ಗ ಗ್ರಾಪಂ ಸಭಾಂಗಣದಲ್ಲಿ ಕಂದಾಯ ಅದಾಲತ್ ಆಯೋಜಿಸಲಾಗಿದೆ ಎಂದು ಮಂಗಳೂರು ತಾಲೂಕು ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News