ಛತ್ತೀಸ್ಗಢ: ಇಬ್ಬರು ಐಪಿಎಸ್ ಅಧಿಕಾರಿಗಳ ವಜಾ
Update: 2017-08-06 18:06 GMT
ಹೊಸದಿಲ್ಲಿ/ರಾಯ್ಪುರ, ಆ. 6: ಕರ್ತವ್ಯ ನಿರ್ವಹಣೆ ತೋರದ ಹಿನ್ನೆಲೆಯಲ್ಲಿ ಛತ್ತೀಸ್ಗಢದ ಇಬ್ಬರು ಅಧಿಕಾರಿಗಳನ್ನು ಸರಕಾರ ಸೇವೆಯಿಂದ ವಜಾಗೊಳಿಸಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಪೊಲೀಸ್ ಸೇವೆಯ 2000ನೇ ಬ್ಯಾಚ್ಗೆ ಸೇರಿದ ಎ.ಎಂ. ಜೂರಿ ಹಾಗೂ 2002ರಲ್ಲಿ ಐಪಿಎಸ್ಗೆ ಸೇರಿದ ಕೆ.ಸಿ. ಅಗರ್ವಾಲ್ರನ್ನು ಸರಕಾರ ಸೇವೆಯಿಂದ ಅಮಾನತು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.