ಆತ್ಮಹತ್ಯೆ

Update: 2017-08-11 16:57 GMT

ಮಣಿಪಾಲ, ಆ.11: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅಲೆವೂರು ಪದವು ಸಿದ್ದಾರ್ಥನಗರದ ಕುಡ್ಪ (75) ಎಂಬವರು ಆ.10ರಂದು ರಾತ್ರಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News