ಉಡುಪಿ: ರಾಜ್ಯ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ

Update: 2017-08-16 16:01 GMT

ಉಡುಪಿ, ಆ.16: ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಆಶ್ರಯ ದಲ್ಲಿ ಆ.13ರಂದು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಆಯ್ಕೆ ಟ್ರಯಲ್ಸ್‌ನಲ್ಲಿ ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಸೆ.4ರಿಂದ 6ರವರೆಗೆ ನಡೆಯುವ ರಾಜ್ಯ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಕ್ರೀಡಾಪಡುಗಳನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಈ ರೀತಿ ಇದೆ: ಮಣಿಪಾಲ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಅಭಿಜಿತ್ ಮಧು, ಪ್ರೀತಮ್, ಅಶ್ವಿಜ್ ಹೆಗ್ಡೆ, ರಿಷಭ್ ಎಂ.ಎಸ್., ಅತೀಶ್ ಶೆಟ್ಟಿ, ಕೆಮ್ಮಣ್ಣು ಪ್ರೌಢ ಶಾಲೆಯ ಯಶಸ್, ನಿಶ್ಚಲ್, ಕೀರ್ತನ್, ಅಂಕಿತಾ, ಚೇರ್ಕಾಡಿ ಶಾರದಾ ಪ್ರೌಢ ಶಾಲೆಯ ವಿಷ್ಣುಕುಮಾರ್, ಅಕ್ಷಯ್, ವಿನೇಶ್, ಮಂಜುನಾಥ್, ಅಮೃತಾ, ಸಿಂಚನ, ಶ್ರಾವ್ಯ, ಐಶ್ವರ್ಯ, ಅಥೀಕ್ಷ, ಐಶ್ವರ್ಯ, ದೀಕ್ಷಾ, ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಸುದರ್ಶನ್, ಧನುಷ್, ಮಂಗಲೇಶ್, ಅಮೋಧ, ಜೋಯ್ಸನ್, ಸುಜಯ್‌ಕುಮಾರ್, ರಕ್ಷಿತ್ ರಾವ್, ತೌಶಿಯಾ ಬಾನು, ಸೌಮ್ಯ, ರಕ್ಷಾ, ಬಿಲಿಟಾ ಡಿಸಿಲ್ವ, ದಿವ್ಯಜ್ಯೋತಿ, ಪಲ್ಲವಿ, ದೀಕ್ಷಾ, ದೀಕ್ಷಿತಾ, ಕರಿಷ್ಣಾ ಸನಿಲ್.

ಕಲ್ಯಾಣಪುರ ಮಿಲಾಗ್ರೀಸ್ ಶಾಲೆಯ ರೋಹನ್ ಕೋಟ್ಯಾನ್, ನಿಖಿಲ್, ವರುಣ್, ಅಧಿನ್, ಅತಿಫ್, ಧನುಷ್ ಶೆಟ್ಟಿಗಾರ್, ಸನ್ನಿ ಅಂತೋನಿ ಡಿಸೋಜ, ನಿತೇಶ್, ರಾಹುಲ್, ಉಡುಪಿ ಸೈಂಟ್ ಮೇರಿಸ್ ಶಾಲೆಯ ಮೇಲ್ ರೋಯ್, ಮಲ್ಪೆ ಗ್ಲೋವಿನ್ ಸ್ಟಾರ್ ಶಾಲೆಯ ಅಂಕಿತ್, ಉಡುಪಿ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯ ಹರ್ಷಿತ್, ಚಿರಾಗ್, ಎನ್.ಸಂಜಯ್ ಶೇಟ್, ರೋಹನ್, ಸಂತೆಕಟ್ಟೆ ವೌಂಟ್ ರೋಸರಿ ಪ್ರೌಢಶಾಲೆಯ ರಿತೇಶ್, ಬ್ರಹ್ಮಾವರ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ಕಾರ್ತಿಕ್, ಪುನೀತ್, ಸಂದೀಪ್, ಅರ್ಜುನ್, ಉಡುಪಿ ಶ್ಯಾಮಿಲಿ ಪಿಯು ಕಾಲೇಜಿನ ಲಾವಿಶ್ ಕಾಂಚನ್, ಸತೀಶ್, ಮಲ್ಪೆ ಫಿಶರೀಸ್ ಶಾಲೆಯ ಮುಹಮ್ಮದ್ ದಾನೀಷ್, ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಶಿಶಿರ್ ಶೆಟ್ಟಿ, ಸುಶಾಂತ್, ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ಸಂಪತ್, ಶರತ್, ಹೇರಾಡಿ ಶ್ರೀವಿದ್ಯೇಶ ವಿದ್ಯಾಮಾನ್ಯ ನ್ಯಾಷನಲ್ ಸ್ಕೂಲ್‌ನ ಶ್ರೀಧರ್ ಶೆಟ್ಟಿಗಾರ್, ದೀಕ್ಷಾ, ಸಿದ್ದಾಪುರ ಸರಕಾರಿ ಪ್ರೌಢ ಶಾಲೆಯ ಭರತ್ ಶೆಟ್ಟಿ.

ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನ ನಿತೀಶ್ ನಾಯಕ್, ಕಾಪು ಮಹಾದೇವಿ ಪ್ರೌಢಶಾಲೆಯ ವಿಜಯ ಕುಮಾರ್, ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಪ್ರೌಢಶಾಲೆಯ ಗೌತಮಿ, ಮಟ ಪಾಡಿ ಶ್ರೀನಿಕೇತನ ಪ್ರೌಢಶಾಲೆಯ ರಕ್ಷಿತಾ, ಉಡುಪಿ ಸರಕಾರಿ ಬಾಲಕಿಯರ ಪಿಯು ಕಾಲೇಜಿನ ಪಲ್ಲವಿ, ಮಣಿಪಾಲ ಎಂಜೆಸಿಯ ಸುಶ್ಮಿತಾ, ಉಡುಪಿ ಪಿಪಿಸಿಯ ರಕ್ಷಾ ಭಟ್, ಮೇಧಾನ್, ಬ್ರಹ್ಮಾವರ ಲಿಟ್ಲ್‌ರಾಕ್‌ನ ಪ್ರಜ್ಞಾ, ಪೆರ್ಡೂರು ಪ್ರೌಢಶಾಲೆಯ ಶಿವಪ್ರಸಾದ್, ಭುವನ್, ಅರುಣ್ ಕುಮಾರ್, ಭೀಮಪ್ಪ, ಉಡುಪಿ ಎಂಜಿಎಂ ಕಾಲೇಜಿನ ಅಫ್ರೀದ್, ಜೋಯಲ್ ಜೈಸನ್, ರಾಹುಲ್ ಕುಂದರ್, ದುರ್ಗೇಶ್, ಹಸನ್ ಎ., ಡ್ಯಾನಿಷ್, ಮನೀಷ್, ಹನುಮಂತ, ಸಂಗಮೇಶ್, ಅಮಿತ್ ಜೈನ್, ಚರಿತ್ ಪೂಜಾರಿ, ಅಖಿಲೇಶ್, ಪ್ರತೀಕ್.

ಮಣಿಪಾಲ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಕಾಲೇಜಿನ ಸಂಜಯ್, ಅರ್ಪಿತ್, ರಂಜಿತ್, ವಿಖ್ಯಾತ್ ಶೆಟ್ಟಿ, ಸುಜಯ್, ಫೈಜಲ್, ಚೇತನ್, ಮೆಲೋರಾ, ಕುಂದಾಪುರ ಪದವಿ ಪೂರ್ವ ಕಾಲೇಜಿನ ಶಶಾಂಕ್ ಶೆಟ್ಟಿ, ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿಶ್ವೇಶ್ವರ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ್, ಮನೀಶ್ ಪೂಜಾರಿ, ಕೌಶಿಕ್, ಸಚಿನ್, ಸಂಜಿತ್ ಪೂಜಾರಿ, ಚಿರಾಗ್, ಕಾವೇರಪ್ಪ, ನಿಕಿಲ್ ಮ್ಯಾಥಿವ್, ಮನೀಶ್, ಲಕ್ಷ್ಮಣ್, ಸುಗನ್, ಉಡುಪಿ ಯುಪಿಎಂಸಿಯ ಜೀವನ್, ಕಲ್ಯಾಣ ಪುರ ತ್ರಿಶಾ ಕಾಲೇಜಿನ ಪ್ರತೀಕ್ಷಾ, ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ಹನುಮಂತ.

ಆಯ್ಕೆಯಾದ ಕ್ರೀಡಾಪಟುಗಳು ಆ.29ರಂದು ಬೆಳಗ್ಗೆ 9:30ಕ್ಕೆ ಉಡುಪಿ ಪುರಭವನದಲ್ಲಿ ಸಮವಸ್ತ್ರ ವಿತರಣೆ ಕಾರ್ಯಕ್ರಮ ಮತ್ತು ರಾಜ್ಯ ಕ್ರೀಡಾಕೂಟ ದಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ಪಡೆಯಲು ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಸೀತಾನದಿ ಸತೀಶ್ ಕುಮಾರ್ ಶೆಟ್ಟಿ(8762724491) ಅವರಲ್ಲಿ ವರದಿ ಮಾಡಿಕೊಳ್ಳಬೇಕೆಂದು ಅಧ್ಯಕ್ಷ ದಿನೇಶ್ ಪುತ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News