ಸುನ್ನೀ ಸಂದೇಶದಿಂದ ಹಜ್ಜ್ ಯಾತ್ರೆಗೆ ಬೀಳ್ಕೊಡುಗೆ

Update: 2017-08-17 17:24 GMT

ಮಂಗಳೂರು, ಆ. 17: ಸುನ್ನೀ ಸಂದೇಶ ಮಾಸ ಪತ್ರಿಕೆ ವತಿಯಿಂದ ಹಜ್ ಯಾತ್ರೆಗೆ ತೆರಳಲಿರುವ ಜಂಇಯ್ಯತುಲ್ ಮುಅಲ್ಲಿಮೀನ್, ದ.ಕ. ಜಿಲ್ಲಾ ನೇತಾರ ಇಬ್ರಾಹೀಂ ದಾರಿಮಿ ಕಡಬ ಅವರಿಗೆ ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ಹೈದರ್ ದಾರಿಮಿ, ಹನೀಫ್ ದಾರಿಮಿ, ಮುಸ್ತಫಾ ಫೈಝಿ ಕಿನ್ಯ, ಹಸೈನಾರ್ ಮುಸ್ಲಿಯಾರ್ ಅಜ್ಜಾವರ, ಲತೀಫ್ ಅರ್ಶದಿ ದಯಂಬು, ಬಶೀರ್ ಅಝ್ಹರಿ ಬಾಯಾರ್, ಜಲೀಲ್ ಮೌಲವಿ ಬುಡೋಳಿ, ಹಾರಿಸ್ ಯಮಾನಿ ಬಳ್ಳಾರೆ, ಇಸ್ಮಾಯೀಲ್ ಯಮಾನಿ, ಆದಂ ಮದನಿ, ಶಾಹುಲ್ ಹಮೀದ್ ಐವರ್ನಾಡು, ರಫೀಕ್ ಅಜ್ಜಾವರ, ನಿಸಾರ್ ಬೆಂಗರೆ ಮುಂತಾದವರು ಭಾಗವಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News