ಪರಿಸರಸ್ನೇಹಿ ತರಕಾರಿ ಗಣಪ
Update: 2017-08-21 21:49 IST
ಉಡುಪಿ, ಆ.21: ಕಾರ್ಕಳ ತಾಲೂಕು ಇನ್ನ ಗ್ರಾಮದ ಮಣ್ಣಿನಿಂದ ಕಲಾಕೃತಿ ರಚಿಸುವ ಕಲಾವಿದ ಲಾರೆನ್ ಪಿಂಟೊ ಅವರು ಈ ಬಾರಿ ಗಣೇಶೋತ್ಸವದ ಸಂದರ್ಭದಲ್ಲಿ ವಿವಿಧ ತರಕಾರಿಗಳನ್ನು ಬಳಸಿ ರಚಿಸಿರುವ ವಿಶಿಷ್ಟ ಪರಿಸರ ಸ್ನೇಹಿ ಗಣಪತಿ.
ಉಡುಪಿ, ಆ.21: ಕಾರ್ಕಳ ತಾಲೂಕು ಇನ್ನ ಗ್ರಾಮದ ಮಣ್ಣಿನಿಂದ ಕಲಾಕೃತಿ ರಚಿಸುವ ಕಲಾವಿದ ಲಾರೆನ್ ಪಿಂಟೊ ಅವರು ಈ ಬಾರಿ ಗಣೇಶೋತ್ಸವದ ಸಂದರ್ಭದಲ್ಲಿ ವಿವಿಧ ತರಕಾರಿಗಳನ್ನು ಬಳಸಿ ರಚಿಸಿರುವ ವಿಶಿಷ್ಟ ಪರಿಸರ ಸ್ನೇಹಿ ಗಣಪತಿ.