×
Ad

ಪದ್ಮನಾಭಸ್ವಾಮಿ ದೇವಾಲಯದ ‘ಬಿ’ ಕೊಠಡಿ ತೆರೆಯಲು ಅಭಿಪ್ರಾಯ ಸಂಗ್ರಹ: ಆ್ಯಮಿಕಸ್ ಕ್ಯೂರಿ

Update: 2017-08-31 23:30 IST

ತಿರುವನಂತಪುರ, ಆ. 31: ಶ್ರೀ ಪದ್ಮನಾಭಸ್ವಾಮಿ ದೇವಾಲಯದನಿಗೂಢ ಕೊಠಡಿ ಬಿ.ಯ ಬಾಗಿಲು ತೆರೆಯಲು ಸಂಬಂಧಿಸಿದವರ ಅಭಿಪ್ರಾಯ ಕೋರಲಾಗುವುದು ಎಂದು ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಿಂದ ನಿಯೋಜಿತರಾದ ನ್ಯಾಯಾಲಯದ ಸಲಹೆಗಾರ ಗೋಪಾಲ್ ಸುಬ್ರಮಣೀಯಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News