×
Ad

ಯುವಕ ನಾಪತ್ತೆ

Update: 2017-09-12 22:13 IST

ಕೊಲ್ಲೂರು, ಸೆ.12: ತೀರ್ಥಹಳ್ಳಿಯ ರಾಘವೇಂದ್ರ ಶೆಟ್ಟಿ ಎಂಬವರ ಪುತ್ರ ಪ್ರಜ್ವಲ್ (20) ಎಂಬಾತ ಸೆ.10ರಂದು ಬೆಳಗ್ಗೆ ಚಿತ್ತೂರು ಗ್ರಾಮದ ಹಾರ್ಮನ್ ಎಂಬಲ್ಲಿರುವ ಪತ್ನಿ ಮನೆಯಿಂದ ಕೊಲ್ಲೂರು ದೇವಸ್ಥಾನಕ್ಕೆ ಹೋಗಿ ಬರುವು ದಾಗಿ ಹೇಳಿ ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಅವರು ಬುದ್ದಿಮಾಂದ್ಯನಾಗಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News