×
Ad

ಪತ್ರಕರ್ತನ ಬಂಧನ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ

Update: 2017-09-12 22:19 IST

ಮಂಗಳೂರು, ಸೆ. 12: ಬಂಟ್ವಾಳ ಪತ್ರಕರ್ತನ ಬಂಧನ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಶಾಸಕ ಮೊಯ್ದಿನ್ ಬಾವಾ ನೇತೃತ್ವದ ನಿಯೋಗವು ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ನಿಯೋಗದಲ್ಲಿ ಕೆ.ಅಶ್ರಫ್, ಸಿ.ಎಂ. ಮುಸ್ತಫಾ, ಹಾರಿಸ್ ಬೈಕಂಪಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News