ನ.3ರಂದು ‘ಆಧ್ಯಾತ್ಮಿಕ ಸಂಗಮ-ಅಧ್ಯಯನ ಶಿಬಿರ’
Update: 2017-09-13 22:32 IST
ಮಂಗಳೂರು, ಸೆ. 13: ದಾರುಲ್ ಅಮಾನ್ ಎಜುಕೇಶನಲ್ ಅಕಾಡಮಿಯ ವತಿಯಿಂದ ನ.3ರಂದು ಉಚ್ಚಿಲ ಸಮೀಪದ ಎಲ್ಲೂರು ಹಿರಾ ನಗರದಲ್ಲಿ ‘ಆಧ್ಯಾತ್ಮಿಕ ಸಂಗಮ ಹಾಗೂ ಅಧ್ಯಯನ ಶಿಬಿರ’ ನಡೆಯಲಿದೆ.
ಅಲ್ಹಾಜ್ ಸಲೀಂ ಮದನಿ ಅವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಲಿದ್ದಾರೆ. ಶಾಫಿ ಸಖಾಫಿ ಮುಂಡಂಬ್ರ ತರಗತಿ ನಡೆಸಿಕೊಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.