​ಕಾಣಿಕೆ ಹುಂಡಿಯ ಹಣ ಕಳವು

Update: 2017-09-17 15:51 GMT

ಪಡುಬಿದ್ರಿ, ಸೆ.17: ಹೆಜಮಾಡಿ ಬ್ರಹ್ಮ ಬೈದರ್ಕಳ ಗರಡಿಯ ಮುಂದಿನ ಮುಖ್ಯ ದ್ವಾರಕ್ಕೆ ಹಾಗೂ ಗರ್ಭಗುಡಿಗೆ ಹಾಕಿದ ಬೀಗವನ್ನು ಸೆ.16ರಂದು ರಾತ್ರಿ ವೇಳೆ ಮುರಿದು ಒಳನುಗ್ಗಿದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ 20ಸಾವಿರ ರೂ. ಕಾಣಿಕೆ ಹಣವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News