×
Ad

​ಸಂತಾಪ

Update: 2017-09-18 21:34 IST

ಉಡುಪಿ, ಸೆ.18: ರಾಜ್ಯದ ಮಾಜಿ ಸಚಿವ ಹಾಗೂ ಸಮುದಾಯದ ಹಿರಿಯ ನಾಯಕ ಖಮರುಲ್ ಇಸ್ಲಾಂ ಅವರ ನಿಧನವು ರಾಜ್ಯಕ್ಕೆ ಹಾಗೂ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಶಂಸುಲ್ ಉಲಮಾ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಮೊಯಿದಿನಬ್ಬ   ಅವರು ಖಮರುಲ್ ಇಸ್ಲಾಂ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News