ಅಕ್ರಮ ಮದ್ಯ ಮಾರಾಟ

Update: 2017-09-22 15:30 GMT

ಶಂಕರನಾರಾಯಣ, ಸೆ.22: ಹೆಂಗವಳ್ಳಿ ಗ್ರಾಮದ ಮರೂರು ಎಂಬಲ್ಲಿ ಸೆ.21ರಂದು ಅಪರಾಹ್ನ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಲ್ಬಾಡಿ ಗ್ರಾಮದ ಸುಧಾಕರ ನಾಯ್ಕ ಎಂಬಾತ ಪೊಲೀಸ್ ದಾಳಿಯ ವೇಳೆ ಪರಾರಿಯಾಗಿದ್ದು, ಆತ ಮಾರಾಟ ಮಾಡುತ್ತಿದ್ದ  ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾ ಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News