ಕೆರೆಗೆ ಬಿದ್ದು ಮೃತ್ಯು

Update: 2017-09-27 16:38 GMT

ಪುತ್ತೂರು, ಸೆ. 27: ಮಾನಸಿಕ ಅಸ್ವಸ್ಥರೊಬ್ಬರು ಆಕಸ್ಮಿಕವಾಗಿ ಕೆರೆಗೆ  ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಪುತ್ತೂರು ತಾಲೂಕಿನ ಕೋಡಿಂಬಾಡಿ ಸರೋಳಿ ಎಂಬಲ್ಲಿನ ನಿವಾಸಿ ಸಂಜೀವ ರೈ (60) ಮೃತರು ಎಂದು ಗುರುತಿಸಲಾಗಿದೆ. ಈ ಬಗ್ಗೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News