ತುಂಬೆಯಲ್ಲಿ ಸ್ವಚ್ಚತಾ ಅಬಿಯಾನ

Update: 2017-10-10 17:39 GMT

ಪರಂಗಿಪೇಟೆ, ಅ10: ಕರ್ನಾಟಕ ಸರಕಾರದ ಅಧೀನದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಅಂಗವಾಗಿ ಅಕ್ಟೋಬರ್ ತಿಂಗಳ 1 ರಿಂದ 10 ನೇ ತಾರೀಖಿನ ವರೆಗೆ  ಸ್ವಛ್ಛತಾ ಕಾರ್ಯಕ್ರಮ ಅಬಿಯಾನದ ಅಂಗವಾಗಿ ತುಂಬೆ ಗ್ರಾಮ ಪಂಚಾಯಿತಿಯು  ಸ್ವಚ್ಚತೆ  ಕಾರ್ಯಕ್ರಮವು ಹಮ್ಮಿಕೊಂಡಿತ್ತು. 

ಈ ಪ್ರಯುಕ್ತ ತುಂಬೆ ಗ್ರಾಮದ ಸದಸ್ಯರಾದ ಝಹೂರ್ ಅಹ್ಮದ್ ರವರು ಎಸ್ ಡಿ ಪಿ ಐ ತುಂಬೆ ಬೊಳ್ಳಾರಿ ವಾರ್ಡ್ ಸಮಿತಿಯ ಕಾರ್ಯಕರ್ತರ ಜೊತೆಯಾಗಿ ಮದಕ  ಜಂಕ್ಷನ್ ನಲ್ಲಿ  ಸಾರ್ವಜನಿಕ  ರೊಂದಿಗೆ  ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News