ಪೊಳಲಿ ದೇವಸ್ಥಾನದಲ್ಲಿ ವಿದ್ಯಾರ್ಥಿಗಳ ಶ್ರಮಾದಾನ

Update: 2017-10-18 14:37 GMT

ಮಂಗಳೂರು, ಅ.18: ಸಹ್ಯಾದ್ರಿ ಕಾಲೇಜಿನ ಎಂ.ಬಿ.ಎ ಮತ್ತು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರಮಾದಾನ ನಡೆಸಿದರು.

ಭಂಡಾರಿ ಪ್ರತಿಷ್ಠಾನದ ಟ್ರಸ್ಟಿ ದೇವದಾಸ್ ಹೆಗ್ಡೆಯ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರೊ.ಪದ್ಮನಾಭ ಬಿ., ಪ್ರೊ. ರಮೇಶ್ ಕೆ.ಜಿ., ವಿವಿಧ ವಿಭಾಗದ ಶ್ರೀಲತಾ, ಅಂಕಿತ್ ಎಸ್. ಕುಮಾರ್, ವಿದ್ಯಾರ್ಥಿ ಕೌನ್ಸಿಲರ್ ಮತ್ತು ಕಚೇರಿ ಸಿಬ್ಬಂದಿ ಶ್ರೀಕಾಂತ್ ಶೆಟ್ಟಿ, ಚಂದ್ರಶೇಖರ್ ಮತ್ತು ಲೋಕೇಶ್ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News