ಕೆಪಿಸಿಸಿ ಮೀನುಗಾರರ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

Update: 2017-10-19 13:56 GMT

ಮಂಗಳೂರು, ಅ.19: ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಘಟಕವನ್ನು ರಚಿಸಲಾಗಿದ್ದು, ನೂತನ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಯು.ಆರ್.ಸಭಾಪತಿ ಗುರುವಾರ ಈ ಪಟ್ಟಿಯನ್ನು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಉಪಾಧ್ಯಕ್ಷರಾಗಿ ಜೆ. ಶ್ರಿನಿವಾಸನ್, ಡಾ. ಗೌತಮ್ ಚೌಧುರಿ, ಲಿಂಗರಾಜು, ಕೇಶವ ಕುಂದರ್, ರಾಮ ಎಂ. ಮೊಗೇರಾ, ಹಿರಿಯಣ್ಣ ಕುಂದಾಪುರ, ಸರಳಾ ಕಾಂಚನ್ ಉಡುಪಿ, ಶೇಖರ ಸುವರ್ಣ, ಬಶೀರ್ ಬೈಕಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾ ಭೀಮಪ್ಪ ಸುಣಿಗಾರ, ಗಂಗಾಧರ ಸುವರ್ಣ, ನ್ಯಾಯವಾದಿ ದಿನಕರ ಪಿ.ಬಿ., ರೋಹಿತ್ ಕುಂದರ್, ದಿವ್ಯಾ ಕಾಪು, ರಾಜಶೇಖರ ಕೊಪ್ಪಳ, ಮಂಜುನಾಥ ಖಾರ್ವಿ ಬೈಂದೂರು, ಕೋಶಾಧಿಕಾರಿಯಾಗಿ ಅಳಿವೆಗದ್ದೆ ನಾರಾಯಣ, ಸಹ ಕಾರ್ಯದರ್ಶಿಗಳಾಗಿ ಅನಿತಾ ಮಲ್ಲನಾಥ ಮಾಪಾರಿ, ಬಸ್ತ್ಯಾಂವ್ ಲೀಮಾ, ಕಿರಣ್ ಕುಮಾರ್ ಉದ್ಯಾವರ, ಪುರುಷೋತ್ತಮ ರಾಮ ಮಲ್ಕೋಡ, ಸುನೀಲ್ ಕುಮಾರ್ ಅಂಬಲಪಾಡಿ, ತಾರನಾಥ ಕರ್ಕೇರಾ ಹಳೆಯಂಗಡಿ, ಕಾರ್ಯದರ್ಶಿಯಾಗಿ ಅಜಿತ್ ಈರಯ್ಯ ತಾಂಡೇಲ, ಎಫ್.ಕೆ. ಮೊಗೇರಾ, ರಾಜು ಎನ್. ಉಗ್ರಾಣಕರ, ಮನೋಜ ಮಹದೇವಪ್ಪ, ವಿಷ್ಣು ಹರಿಕಾಂತ, ಸಂದೀಪ ಪೂಜಾರಿ, ಸಂಘಟನಾ ಕಾರ್ಯದರ್ಶಿ ಅಶೋಕ್ ಸಾಲಿಯಾನ್, ಮೀನಾಕ್ಷಮ್ಮ, ಸೋಮಶೇಖರಪ್ಪ, ಚಂದ್ರಶೇಖರ ಖಾರ್ವಿ ಹಾಗೂ ವಿಶೇಷ ಆಹ್ವಾನಿತರಾಗಿ ಪ್ರಮೋದ್ ಮಧ್ವರಾಜ್, ಬಾಬುರಾವ್ ಚಿಂಚನಸೂರ್ ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News