ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಉಡುಪಿ, ಅ.31: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ನೀಡುವ 2017ನೆ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ 46 ವ್ಯಕ್ತಿಗಳು ಹಾಗೂ ಆರು ಸಂಘಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
ಕಳೆದ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಒಟ್ಟು 30 ಮಂದಿಗೆ ನೀಡಲಾಗಿದ್ದರೆ, ಈ ಬಾರಿ 22 ಅಧಿಕ ಮಂದಿಗೆ ಈ ಪ್ರಶಸ್ತಿಯನ್ನು ಹಂಚಲಾಗಿದೆ. 2017ನೆ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಆಯ್ಕೆಗೊಂಡವರ ವಿವರ ಹೀಗಿದೆ.
ಕಳೆದ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಒಟ್ಟು 30 ಮಂದಿಗೆ ನೀಡಲಾಗಿದ್ದರೆ, ಈ ಬಾರಿ 22 ಅಧಿಕ ಮಂದಿಗೆ ಈ ಪ್ರಶಸ್ತಿಯನ್ನು ಹಂಚಲಾಗಿದೆ. 2017ನೆ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಆಯ್ಕೆಗೊಂಡವರ ವಿವರ ಹೀಗಿದೆ.
ಯಕ್ಷಗಾನ ಕ್ಷೇತ್ರ: 1. ಕೋಟ ಸುರೇಶ ಬಂಗೇರ, ಮಣೂರು ಪಡುಕೆರೆ, 2. ಯಳ್ಳಂಪಳ್ಳಿ ಜಗನ್ನಾಥ ಆಚಾರಿ ನೀಲಾವರ, 3. ಹೇರಂಜಾಲು ಸುಬ್ಬಣ್ಣ ಗಾಣಿಗ ನೂಜಾಡಿ ಉಳ್ಳೂರು, 4. ಕೆ.ಸದಾಶಿವ ಅಮೀನ್, ಪೆಜಮಂಗೂರು ಗ್ರಾಮ, ಕೊಕ್ಕರ್ಣೆ, 5. ಸುರೇಂದ್ರ ಪಣಿಯೂರು, ಪಣಿಯೂರು.
ವೈದ್ಯಕೀಯ ಕ್ಷೇತ್ರ: 6.ಡಾ. ಪದ್ಮರಾಜ ಹೆಗ್ಡೆ, ಕೆಎಂಸಿ ಮಣಿಪಾಲ.
ಶೈಕ್ಷಣಿಕ ಕ್ಷೇತ್ರ: 7. ಡಾ. ಗೋಪಾಲಕೃಷ್ಣ ಪ್ರಭು, ನಿರ್ದೇಶಕರು, ಎಂಐಟಿ ಮಣಿಪಾಲ.
ಕ್ರೀಡಾ ಕ್ಷೇತ್ರ: 8.ಬಾಬು ಜೆ. ಪೂಜಾರಿ ಉಪ್ಪುಂದ, 9. ಎರ್ಮಾಳು ಚೈತ್ರಾ ಎ ಸಾಲ್ಯಾನ್, ತೆಂಕ ಎರ್ಮಾಳು. 10. ವಿಶ್ವನಾಥ ಬಿ. ದೇವಲ್ಕುಂದ ಗ್ರಾಮ, ಕುಂದಾಪುರ ತಾಲೂಕು, 11.ಕೃಷ್ಣ ದೇವಾಡಿಗ, ಐರೋಡಿ ಸಾಸ್ತಾನ, 12. ಜಿ.ವಿ. ಅಶೋಕ, ಕೋಟ.
ಕಲಾ ಕ್ಷೇತ್ರ: 13. ನಟರಾಜ ಪರ್ಕಳ, 14. ಜಯರಾಜ್ ಮಣೋಳಿಗುಜ್ಜಿ ಮಣಿಪಾಲ, 15. ಸುಲೋಚನಾ ವೇಣುಗೋಪಾಲ್, ಚಿಟ್ಪಾಡಿ ಉಡುಪಿ,
ಸಾಹಿತ್ಯ ಕ್ಷೇತ್ರ: 16.ನೀಲಾವರ ಸುರೇಂದ್ರ ಅಡಿಗ, ಮಣೂರು ಗ್ರಾಮ, ಕೋಟ.
ಕಲಾವಿದರು: 17. ಚಂದ್ರಹಾಸ ಸುವರ್ಣ, ಕಾರ್ಕಳ, 18: ಕೆ. ವಸಂತ ಶೆಣೈ, ಸರಳೇಬೆಟ್ಟು ಮಣಿಪಾಲ, 19. ಪಾಂಡುರಂಗ ಪ್ರಭು, ಕೆಳಪರ್ಕಳ ಹೆರ್ಗಾ, 20. ಪ್ರಸಾದ್ ಖಾರ್ವಿ ಜಿ.ಟಿ, ಉಪ್ಪಿನಕುದ್ರು ಗಂಗೊಳ್ಳಿ, 21. ಮರ್ವಿನ್ ಶಿರ್ವ ಅರಾನ್ನ, ಶಿರ್ವ ಉಡುಪಿ, 22. ಸಂದೀಪ್ ಶೆಟ್ಟಿ ಮಾನಿಬೆಟ್ಟುಮಟ್ಟಾರು, ಶಿರ್ವ, 23. ಶ್ರೀನಿವಾಸ್ ಭಟ್, ಕೊಡವೂರು ಉಡುಪಿ.
ಕೃಷಿ ಕ್ಷೇತ್ರ: 24.ಮಟ್ಟಿ ಲಕ್ಷ್ಮೀನಾರಾಯಣ ರಾವ್, ಮಟ್ಟು ಗ್ರಾಮ ಕಟಪಾಡಿ,
ಮಾಧ್ಯಮ ಕ್ಷೇತ್ರ: 25. ಅಲೆವೂರು ದಿನೇಶ ಕಿಣಿ, ಅಲೆವೂರು ಉಡುಪಿ.
ಧಾರ್ಮಿಕ ಕ್ಷೇತ್ರ: 26. ರುಕ್ಮಿಣಿ ಹಂಡೆ, ಮಿಯಾರು ಗ್ರಾಮ, ಕಾರ್ಕಳ,
ಆವಿಷ್ಕಾರ: 27. ರಘನಾಥ್ ಮನೋಹರ್ ಪರ್ಕಳ.
ಸಮಾಜ ಸೇವೆ: 28. ಡಾ.ಎಂ.ರವೀಂದ್ರ ಹೆಗ್ಡೆ, ಪೆರ್ಡೂರು, 29.ರಂಗಯ್ಯ ಶೆಟ್ಟಿ, ಹಾವಂಜೆ ಉಡುಪಿ, 30. ಸೀತಾನದಿ ವಿಠಲ ಶೆಟ್ಟಿ, ಹೆಬ್ರಿ ಕಾರ್ಕಳ,
31. ಯು.ವಿಶ್ವನಾಥ ಶೆಣೈ, ಉಡುಪಿ, 32. ಶಬ್ಬೀರ್ ಹುಸೇನ್, ನಡ್ಸಾಲು ಗ್ರಾಮ, ಪಡುಬಿದ್ರೆ, 33. ಕೆ.ಎಸ್.ಜೈವಿಠಲ್, ಆಸರೆ ಮಣಿಪಾಲ,
34. ದಯಾನಂದ ಹೆಜ್ಮಾಡಿ ಹೆಜಮಾಡಿ, 35. ರವಿ ಕಟಪಾಡಿ, ಜೆ.ಎನ್.ನಗರ ಕಟಪಾಡಿ, 36. ಸಂತೋಷ ಜಿ ಪೂಜಾರಿ, ಕಡೆಕಾರು ಗ್ರಾಮ ಉಡುಪಿ, 37. ವಿಶು ಶೆಟ್ಟಿ ಅಂಬಲಪಾಡಿ ಉಡುಪಿ.
ಜಾನಪದ ಕಲೆ: 38. ತುಕ್ರಪಾಣಾರ, ಕೋಡುಗುಡ್ಡೆ ಮನೆ, ಶಿರ್ವ, 39. ಅಲೆಯ ರಾಘವೇಂದ್ರ ಉಡುಪ, ನಡೂರು ಮಂದಾರ್ತಿ, 40. ಉಗ್ಗಪ್ಪ ಪರವಕೆರ್ವಾಶೆ, ಕಾರ್ಕಳ, 41. ಸಚಿನ್ ಸಾಲ್ಯಾನ್, ಮಲ್ಪೆ ಉಡುಪಿ, 42.ಅಲ್ತಾರು ಗೌತಮ ಹೆಗ್ಡೆ, ಯಡ್ತಾಡಿ ಗ್ರಾಮ, ಉಡುಪಿ.
ಸಂಗೀತ ಕ್ಷೇತ್ರ: 43.ಸುಂದರ ಸೇರಿಗಾರ, ಹೆರ್ಗಾ, 44. ಶಮ್ಮಿ ಗಫೂರ್, ಎಲ್ಲೂರು ಗ್ರಾಮ, ಪಡುಬಿದ್ರೆ.
ಹೊರರಾಜ್ಯ ಕನ್ನಡಿಗರು: 45. ದೀಪಕ್ ಶೆಟ್ಟಿ, ಕತಾರ್ ಕರ್ನಾಟಕ ಸಂಘದ ಸಲಹಾ ಸಮಿತಿ ಅಧ್ಯಕ್ಷರು, 46. ಸುಬ್ರಹ್ಮಣ್ಯ ಹೆಬ್ಬಾಗಿಲು , ತೆಗ್ಗರ್ಸೆ ಬೈಂದೂರು.
ಸಂಘ/ಸಂಸ್ಥೆಗಳು: 47. ಹನುಮಾನ್ ವಿಠೋಭ ಭಜನಾ ಮಂದಿರ, ಹನುಮಾನ್ ನಗರ, ಮಲ್ಪೆ, 48. ನಮ ತುಳುವೆರ್ ಕಲಾ ಸಂಘಟನೆ ನಾಟ್ಕದೂರು, ಮುದ್ರಾಡಿ, 49.ಚೈತನ್ಯ ಯುವ ವೃಂದ, ಹೆಬ್ರಿ ಕಾರ್ಕಳ, 50. ಉದ್ಯಾವರ ಫ್ರೆಂಡ್ಸ್ ಸರ್ಕಲ್ ಉದ್ಯಾವರ, 51. ಮಧುರ ಯುವಕ ಮಂಡಲ ಸೌಡ, ಹಾರ್ದಳ್ಳಿ ಮಂಡಳ್ಳಿ ಕುಂದಾಪುರ, 52. ಮಾರುತಿ ಅರ್ಜುನ್ ಗಣಾಚಾರಿ, ಬುಡಗ ಜಂಗಮ ತಂಡ, ಕೊಡಂಕೂರು ಉಡುಪಿ.