×
Ad

ಮುಖ್ಯಮಂತ್ರಿ ಕೇಜ್ರಿವಾಲರನ್ನು ಭೇಟಿಯಾದ ಮಂಗಳೂರು ವಿದ್ಯಾರ್ಥಿ ತಂಡ

Update: 2017-11-03 23:01 IST

ಮಂಗಳೂರು, ನ. 3: ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ತಂಡದ ನಾಯಕ ನದೀಮ್ ಅಹ್ಮದ್ ಮತ್ತು ವಿದ್ಯಾರ್ಥಿಗಳು ನ.1 ರಂದು ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಅವರ ಕಚೇರಿಯಲ್ಲಿ ಭೇಟಿಯಾದರು ಎಂದು ಜಿಲ್ಲಾ ಆಪ್ ಮುಖಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News