ಸಣ್ಣಕುಕ್ಕು ಚಿಲಿಂಬಿ ಬರಿಮಾರು ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

Update: 2017-11-29 13:07 GMT

ಬಂಟ್ವಾಳ, ನ. 29: ಬಾಳ್ತಿಲ ಗ್ರಾಮದ ಸಣ್ಣಕುಕ್ಕು ಚಿಲಿಂಬಿ ಬರಿಮಾರು ಕಾಂಕ್ರಿಟ್ ರಸ್ತೆ ಕಾಮಗಾರಿಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಕೋರ್ಯ, ಬಾಳ್ತಿಲ ವಲಯ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಬ್ಯಾರಿ ಅಕಾಡೆಮಿ ಸದಸ್ಯ ಸಲೀಂ ಬರಿಮಾರ್, ಪಂ.ಸದಸ್ಯರಾದ ಜಯಶ್ರೀ ಜೆ.ಬಂಗೇರಾ, ಪುರುಷೋತ್ತಮ ಪೂಜಾರಿ ತೋಟ, ರಜನಿ, ವೀಣಾ, ಪುಷ್ಪಾವತಿ, ಜಿಪಂ ಇಂಜಿನಿಯರುಗಳಾದ ನರೇಂದ್ರ ಬಾಬು, ಪದ್ಮರಾಜ್ ಗೌಡ, ಗುತ್ತಿಗೆದಾರ ಅಬ್ದುಲ್ ಖಾದರ್, ಪ್ರಮುಖರಾದ ಶೇಖರ್ ಬೂರ್ಯ, ದೇವದಾಸ್, ಸಣ್ಣಕುಕ್ಕು ಸಂತೋಷ್, ಸೇಸಪ್ಪ, ಸುರೇಶ್, ಚಂದ್ರ ಚಿಲಿಂಬಿ, ಗಾಡ್ ಫ್ರೀ, ಸಂಕಪ್ಪ, ರಾಜೇಶ್, ಲ್ಯಾನ್ಸೀ, ರಾಜೇಶ್ ಬೂರ್ಯ, ಅಶ್ರಫ್, ರಾಮ್ ಗಣೇಶ್, ರಶೀದ್ ಕೋರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News