×
Ad

ಜೀವನ್ ಸಲ್ಡಾನ್ಹಾ ರಿಗೆ ಸರ್ ಎಮ್.ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿ

Update: 2017-12-01 23:08 IST

ಮಂಗಳೂರು, ಡಿ. 1: ಕರ್ನಾಟಕ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೊಡಮಾಡುವ ಸರ್ ಎಮ್. ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿ 2017, ಸ್ಪೆಕ್ಟ್ರಮ್ ಇಂಡಸ್ಟ್ರೀಸ್‌ನ ಚೇರ್‌ಮ್ಯಾನ್  ಜೀವನ್ ಸಲ್ಡಾನ್ಹಾ ಅವರಿಗೆ ಬೃಹತ್ ಕೈಗಾರಿಕಾ ಮಂತ್ರಿ  ಆರ್. ವಿ. ದೇಶ್‌ಪಾಂಡೆ ಅವರು ಬೆಂಗಳೂರಿನಲ್ಲಿ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News