ಡಿ.19: ಕಾ.ವೀ. ಕೃಷ್ಣದಾಸ್‌ರ ಕೃತಿ ಬಿಡುಗಡೆ

Update: 2017-12-14 15:40 GMT

ಮಂಗಳೂರು, ಡಿ.14: ಕಾ.ವೀ. ಕೃಷ್ಣದಾಸ್‌ರ ಮೂರನೆ ಕವನ ಸಂಕಲನ ‘ಬಾಗಿಲು ತೆರೆದಿದೆ’ ಡಿ.19ರಂದು ಶಬರಿಮಲೆ ಸನ್ನಿಧಾನದಲ್ಲಿ ಬಿಡುಗಡೆಗೊಳ್ಳಲಿದೆ.

ಹಿರಿಯ ಅಯ್ಯಪ್ಪ ಗುರು ಸ್ವಾಮಿಗಳಾದ ಮತ್ತೂರು ಮೋಹನ್ ಕವನ ಸಂಕಲನ ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭ ಬಾಬು ಗುರುಸ್ವಾಮಿ, ಗೋಪಾಲಗಿರಿ ಸ್ವಾಮಿ, ಶಾಂತಮ್ಮ ಮಾಳಿಗೆಪುರಮ್ಮ, ಅರ್ಮುಗಮ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News