ಡಿ. 18ರಂದು ಸೌಹಾರ್ದ ಸಭೆ
Update: 2017-12-16 22:36 IST
ಮಂಗಳೂರು, ಡಿ.16: ನಗರದ ಸೈಂಟ್ ಅಲೋಶಿಯಲ್ ಕಾಲೇಜಿನಲ್ಲಿ ಡಿ. 18ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಜೊತೆಗೆ ಸೌಹಾರ್ದ ಕ್ರಿಸ್ಮಸ್ ಆಚರಣೆಯನ್ನು ಹಮ್ಮಿಕೊಂಡಿದೆ.
ಮುಸ್ಲಿಂ, ಹಿಂದೂ ಮತ್ತು ಕ್ರೈಸ್ತ ಧರ್ಮಗಳ ಬಗ್ಗೆ ಜಬ್ಬಾರ್ ಸಂಪಾಜೆ, ಬ್ರಹ್ಮಕುಮಾರಿ ವಿಶ್ವೇಶ್ವರಿ ಮತ್ತು ಡಾ. ಇವಿಎಸ್ ಮಾಬೆನ್ ವಿಷಯ ಮಂಡಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.