ಕಾಪು : ವ್ಯಕ್ತಿ ನಾಪತ್ತೆ
Update: 2017-12-25 21:18 IST
ಕಾಪು, ಡಿ.25: ಕಲ್ಯಾ ಉಳಿಯಾರಗೋಳಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ನರಸಿಂಹ ದೇವಾಡಿಗ(65) ಎಂಬವರು ಡಿ.21ರಂದು ಬೆಳಗಿನ ಜಾವ ಕೆಲಸಕ್ಕೆ ಹೋದವರು ಕೆಲಸಕ್ಕೂ ಹೋಗದೇ ವಾಪಾಸು ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.