ದ.ಕ. ಜಿಲ್ಲಾ ಜನತಾದಳ: ಮುಸವ್ವೀರ್ ನೇಮಕ
Update: 2017-12-29 20:51 IST
ಮಂಗಳೂರು, ಡಿ. 29: ದ.ಕ. ಜಿಲ್ಲಾ ಜನತಾದಳ (ಜಾತ್ಯತೀತ) ಸೇವಾದಳ ವಿಭಾಗದ ಸಂಘಟನಾ ಕಾರ್ಯದರ್ಶಿಯನ್ನಾಗಿ ಮುಹಮ್ಮದ್ ಮುಸವ್ವೀರ್ ಅವರನ್ನು ನೇಮಕ ಮಾಡಲಾಗಿದೆ.
ದ.ಕ. ಜಿಲ್ಲಾ ಜನತಾದಳ ಸೇವಾ ದಳ ವಿಭಾಗದ ಅಧ್ಯಕ್ಷ ಅಕ್ಬರ್ ಉಳ್ಳಾಲ್ ಅವರು ಈ ನೇಮಕ ಮಾಡಿದ್ದಾರೆ.