×
Ad

ದೀಪಕ್ ಹತ್ಯೆ: ಜಿಲ್ಲಾ ಆಪ್ ಖಂಡನೆ

Update: 2018-01-06 20:13 IST

ಮಂಗಳೂರು, ಜ. 6: ಕಾಟಿಪಳ್ಳದಲ್ಲಿ ಹಾಡು ಹಗಲೇ ನಡೆದ ಹತ್ಯೆಯನ್ನು ಜಿಲ್ಲಾ ಆಪ್ ಮುಖಂಡ ಕಬೀರ್ ಕಾಟಿಪಳ್ಳ ಖಂಡಿಸಿದ್ದಾರೆ.

 ಈ ಪರಿಸರದಲ್ಲಿ ಆರೋಗ್ಯವಂತ, ಶಾಂತಿಯ ಬಾಳು ನಡೆಯಲಿ, ಜನಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಾಣವಾಗಲಿ ಎಂದು  ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News